Allotment of free houses to the homeless by the government

ಸರ್ಕಾರದಿಂದ ಮನೆ ಇಲ್ಲದವರಿಗೆ ಉಚಿತ ಮನೆಗಳ ಹಂಚಿಕೆ. ಅರ್ಜಿ ಬೇಗ ಸಲ್ಲಿಸಿ.

Apply pm awas yojana online : ಕರ್ನಾಟಕದ ಸಮಸ್ತ ಜನರಿಗೆ ನಮಸ್ಕಾರ, ಇವತ್ತಿನ ನಮ್ಮ ಲೇಖನಕ್ಕೆ ಸ್ವಾಗತ. ಇವತ್ತಿನ ನಮ್ಮ ಮಾಧ್ಯಮದ ಲೇಖನದಲ್ಲಿ ಪಿ.ಎಮ್.ಆವಾಸ್ ಯೋಜನೆಗೆ ಅರ್ಜಿ ಹಾಕಿ ಉಚಿತವಾಗಿ ಮತ್ತು ಶಾಶ್ವತ ಮನೆಯನ್ನು ಹೇಗೆ ಪಡೆಯಬೇಕೆಂದು ಹಾಗೂ ಪಿ. ಎಮ್. ಆವಾಸ್ ಯೋಜನೆಗೆ ( Pm awas yojana apply online) ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ. ಆದ್ದರಿಂದ ಮನೆಯಿಲ್ಲದವರು ಈ ಮಾಹಿತಿಯನ್ನು ಪೂರ್ಣವಾಗಿ ಓದಿ ಯೋಜನೆಗೆ ಅರ್ಜಿ ಸಲ್ಲಿಸಿ ಶಾಶ್ವತ ಮನೆಯನ್ನು ಪಡೆಯಬಹುದು….

Read More
check-new-update-farmers-loan-waiver

Former crop loan waiver : ಹೊಸ ಅಪ್ಡೇಟ್ ರೈತರ ಸಾಲಮನ್ನಾ. ಚೆಕ್ ಮಾಡಿ ನಿಮ್ಮ ಸಾಲಮನ್ನಾ ಆಗುತ್ತಾ?

Former crop loan waiver : ಸಮಸ್ತ ಕರ್ನಾಟಕದ ಜನರಿಗೆ ನಮ್ಮ ಮಾಧ್ಯಮದ ಕಡೆಯಿಂದ ನಮಸ್ಕಾರಗಳು. ಇವತ್ತೀನ ನಮ್ಮ ಮಾಧ್ಯಮದ ಲೇಖನದಲ್ಲಿ ರೈತರ ಸಾಲಮನ್ನಾದ ಬಗ್ಗೆ ಬಂದಿರುವ ಹೊಸ ಅಪ್ಡೇಟ್ ಕುರಿತು ಮಾಹಿತಿ ಮತ್ತು ರೈತರ ಸಾಲಮನ್ನಾದ ಸ್ಥಿತಿಯನ್ನು ಹೇಗೆ ಚೆಕ್ ಮಾಡುವುದು ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ನೀಡಲಾಗಿದೆ. ಆದ್ದರಿಂದ ಎಲ್ಲಾ ಮಾಹಿತಿಯನ್ನು ಕೊನೆಯವರೆಗೂ ಓದಿ. ನಿಮ್ಮ ಸಾಲದ ಸ್ಥಿತಿಯನ್ನು ತಿಳಿದುಕೊಳ್ಳಿ. ನಮ್ಮ ದೇಶಕ್ಕೆ ಕೃಷಿ ಆಸರೆಯಾದರೆ, ರೈತರು ನಮ್ಮ ದೇಶದ ಬೆನ್ನೆಲುಬು. ಆದ್ದರಿಂದ ಇತ್ತೀಚಿನ ದಿನಗಳಲ್ಲಿ…

Read More
Good news for old slender bike owners from RTO!!

Splendor Bike : RTO ಕಡೆಯಿಂದ ಹಳೆಯ ಸ್ಲೆಂಡರ್ ಬೈಕ್ ಹೊಂದಿರುವವರಿಗೆ ಗುಡ್ ನ್ಯೂಸ್!!

Splendor Bike : ಕೆಲವೊಮ್ಮೆ RTO ಕೆಲವು ವಾಹನಗಳಿಗೆ ಸಂಬಂಧಪಟ್ಟಂತೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. ಅಂತೆಯೇ ಇದೀಗ ದೇಶಾದ್ಯಂತ ಹಿಂದಿನಿಂದಲೂ ಭಾರಿ ಹೆಸರು ಮಾಡಿರುವ, ಎಲ್ಲರ ಫೇವರೇಟ್ ಎನಿಸಿರುವ ಸ್ಪ್ಲೆಂಡರ್ ಬೈಕ್ ಕುರಿತು ಹೊಸ ನಿಯಮ ಜಾರಿಗೆ ತಂದು ಮಾಲೀಕರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ. ಇಂದು ಎಲ್ಲಿ ನೋಡಿದರೂ ಎಲೆಕ್ಟ್ರಿಕ್ (Electric vehicle) ವಾಹನಗಳದ್ದೇ ಹವಾ. ಅವುಗಳ ಹೊಸ ಪರ್ವವೇ ಶುರುವಾಗಿದೆ. ಅಂದರೆ ಜನರು ಬದಲಾವಣೆ ಬಯಸುತ್ತಾರೆ. ಹೀಗಾಗಿ ಎವರ್ ಗ್ರೀನ್ ಬೈಕ್ ಆಗಿರುವ…

Read More
8th-installment-of-grilahakshmi-yojana-money-deposit

Gruhalakshmi scheme : 8ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ! ಈ ರೀತಿ ಪರಿಶೀಲಿಸಿಕೊಳ್ಳಿ

Gruhalakshmi scheme money news today : ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, 8ನೇ ಕಂತಿನ ಗೃಹಲಕ್ಷ್ಮೀ ಯೋಜನೆಯ (Gruhalakshmi scheme) ಹಣವು ಜಮಾ ಆಗಿರುತ್ತದೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇನೆ ಲೇಖನವನ್ನು ಕೊನೆಯವರೆಗೂ ಓದಿ. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆಯು ಗ್ಯಾರಂಟಿಗಳಲ್ಲಿ ಒಂದಾಗಿದ್ದು ಚುನಾವಣೆಗು ಮೊದಲು ನೀಡಿದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಒಂದಾಗಿರುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶ ಪ್ರತಿ ಮನೆಯ ಯಜಮಾನಿಗೆ…

Read More
cash-deposit-for-agricultural-land-ero-farmers-rs

ಸ್ವಂತ ಕೃಷಿ ಭೂಮಿ ಇರೋ ರೈತರಿಗೆ ಸಿಗುತ್ತೆ 25,000 ರೂ ಜಮಾ ! ನಿಮ್ಮಗೆ ಬಂದಿದೆಯಾ ನೋಡಿ !

ನಮಸ್ಕಾರ ಸೇಹಿತರೇ ರಾಜ್ಯ ಸರ್ಕಾರವೂ ಸಹ ಕೇಂದ್ರ ಸರ್ಕಾರದಂತೆ (Central government) ರಾಜ್ಯದಲ್ಲಿ ವಾಸಿಸುವ ರೈತರಿಗಾಗಿ ವಿಶೇಷ ಯೋಜನೆಯನ್ನು ಬಿಡುಗಡೆ ಮಾಡುತ್ತದೆ,ರೈತರ ಸಬಲೀಕರಣಕ್ಕಾಗಿ ಪ್ರಯತ್ನಿಸುವ ಸರ್ಕಾರ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತರುತ್ತದೆ ಎನ್ನುಬಹುವುದು. ಇದೀಗ ಸ್ವಂತ ಕೃಷಿ ಭೂಮಿ ಹೊಂದಿರುವ ರೈತರು ರೂ. 25,000 ಗಳನ್ನು ಪಡೆದುಕೊಳ್ಳಲು ಸಾದ್ಯವಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pm kisan samman nidhi ) ಯೊಜನೆಯಂತೆ ಈ ಯೋಜನೆ ಅಡಿಯಲ್ಲಿಯೂ ಸರ್ಕಾರ ಹಣ ನೀ ಡುತ್ತದೆ. ಕೃಷಿ…

Read More
government-has-announced-an-important-scheme-for-women

ಮಹಿಳೆಯರಿಗೆ ಸಿಗುತ್ತೆ 1,50,000 ರೂಪಾಯಿ! ಮಹತ್ವದ ಯೋಜನೆ ಘೋಷಿಸಿದ ಸರ್ಕಾರ

ನಮಸ್ಕಾರ ಸೇಹಿತರೇ ರಾಜ್ಯದಲ್ಲಿಯೂ ಕೂಡ ಸಾಕಷ್ಟು ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಂಡು ಸ್ವಂತ ಉದ್ಯಮ ಆಂರಭಿಸಿದ್ದಾರೆ. ಮಹಿಳೆಯರು ಇಂದು ಪುರುಷರಿಗೆ ಸಮಾನವಾಗಿ ಬೆಳೆದು ನಿಂತಿದ್ದಾರೆ ಎನ್ನಬಹುದು. ಯಾಕೆಂದರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಮಹಿಳೆಯರ ತೊಡಗಿಸಿಕೊಳ್ಳುವಿಕೆ ಇದ್ದೆ ಇರುತ್ತೆ. IT ಕ್ಷೇತ್ರ ಆಗಿರಬಹುದು, ಬ್ಯಾಂಕಿಂಗ್ ವ್ಯಾಪಾರ,ವ್ಯವಹಾರ,ಹೆಣ್ಣುಮಕ್ಕಳು ಹೀಗೆ ಯಾವ ಕ್ಷೇತ್ರದಲ್ಲೂ ಇಲ್ಲ ಎನ್ನುವ ಹಾಗಿಲ್ಲ. ಇನ್ನೂ ವ್ಯಾಪಾರ ಸ್ವಂತ ಉದ್ಯೋಗ (Own business )ಎಂಬ ವಿಷಯಕ್ಕೆ ಬಂದರೆ ಇಂದು ಮಹಿಳೆಯರು ಸ್ವಾವಲಂಬಿಯಾಗಿ ಜೀವನ (Independence…

Read More
Application invitation for Modi scholarship will be received

ಮೋದಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಸಿಗಲಿದೆ 20,000 ಹಣ : ತಪ್ಪದೆ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೆ ಅನೇಕ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿದ್ಯಾಭ್ಯಾಸ ಮುಂದುವರಿಸಲು ಸರ್ಕಾರವು ಅನೇಕ ರೀತಿಯಲ್ಲಿ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.ಅದರಲ್ಲಿ ಪ್ರಮುಖವಾಗಿ ಈ ವಿದ್ಯಾರ್ಥಿಗಳಿಗೆ 20,000 ಹಣವನ್ನು ಸರ್ಕಾರವು ಜಮವಾಗಲಿದೆ.ಈ ಸ್ಕಾಲರ್ಶಿಪ್ ಯಾವುದು ಹೇಗೆ ಅರ್ಜಿ ಸಲ್ಲಿಸುವುದು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ. ಪಿಎಂ ಸ್ಕಾಲರ್ಶಿಪ್ ಯೋಜನೆ : ಈ ಯೋಜನೆಯ ಹೆಸರು ಪಿಎಂ ವಿದ್ಯಾರ್ಥಿ ವೇತನ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವವರಿಗೆ 20000 ಹಣವನ್ನು ಅವರು ಕಾಲೇಜು ಸೇರುವ ಸಮಯದಲ್ಲಿ ವಿದ್ಯಾರ್ಥಿಗಳ ಖಾತೆಗೆ…

Read More
students-will-get-50-thousand-to-1-lakh-educational-grant

ವಿದ್ಯಾರ್ಥಿಗಳೇ ನಿಮಗೆ ಸಿಗಲಿದೆ 50 ಸಾವಿರ ದಿಂದ 1ಲಕ್ಷ ಶೈಕ್ಷಣಿಕ ಸಹಾಯಧನ ತಕ್ಷಣ ಅರ್ಜಿ ಸಲ್ಲಿಸಿ

ನಮಸ್ಕಾರ ಸ್ನೇಹಿತರೇ ಅನೇಕ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿವೇತನ ಹೆಚ್ಚು ನೆರವಾಗಲಿದೆ ಅದರಲ್ಲೂ ಪ್ರಮುಖವಾಗಿ ಅನೇಕ ಖಾಸಗಿ ಕಂಪನಿಗಳು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ವಿದ್ಯಾರ್ಥಿ ವೇತನ ನೀಡುತ್ತಿದ್ದು ಅದರಲ್ಲಿ ಪ್ರಮುಖವಾಗಿ 50,000 ದಿಂದ ಒಂದು ಲಕ್ಷದವರೆಗೆ ವಿದ್ಯಾರ್ಥಿ ವೇತನ ಪಡೆಯುವುದರ ಬಗ್ಗೆ ಮಾಹಿತಿಯನ್ನು ನೋಡಿ. ಕೋಟಕ್ ವಿದ್ಯಾರ್ಥಿ ವೇತನ : ಈ ವಿದ್ಯಾರ್ಥಿ ವೇತನಕ್ಕೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಹಾಗೂ ಯಾವೆಲ್ಲ ದಾಖಲೆಗಳು ಬೇಕಾಗುತ್ತದೆ.ಶೈಕ್ಷಣಿಕ ಅರ್ಹತೆ ಏನು? ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕ ಯಾವುದು? ಎಲ್ಲಾ…

Read More
Heavy rain for 24 hours in Karnataka state

ಕರ್ನಾಟಕ ರಾಜ್ಯದಲ್ಲಿ 24 ಗಂಟೆ ಭರ್ಜರಿ ಮಳೆ : ಇಲ್ಲಿದೆ ಜಿಲ್ಲೆಗಳ ಪಟ್ಟಿ ತಪ್ಪದೆ ನೋಡಿ

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಜನರಿಗೆ ನೆಮ್ಮದಿಯ ಸುದ್ದಿ ಹವಮಾನ ಇಲಾಖೆ ನೀಡಿದೆ. ಕರ್ನಾಟಕದಲ್ಲಿ ಮಳೆ ಬರುವ ಮುನ್ಸೂಚನೆ ನೀಡಿದ್ದು ಮುಂದಿನ 24 ಗಂಟೆಗಳಲ್ಲಿ ಸತ್ಯದವಾಗಿ ಮಳೆ ಬರಲಿದೆ ಎಂದು ಅವಮಾನ ಇಲಾಖೆ ತಿಳಿಸಿದೆ. ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಬರಲಿದೆ, ಹಿಂದೂ ತಿಳಿಯೋಣ ಈಗಾಗಲೇ ಕೆಲವು ಜಿಲ್ಲೆಗಳಿಗೆ ಮಳೆ ಬಂದಿದ್ದು ಇನ್ನು ಕೆಲವು ಜಿಲ್ಲೆಗಳಿಗೆ ಮಳೆ ಬಾರದೆ ಇರುವ ಕಾರಣ ಪ್ರಮುಖ ಜಿಲ್ಲೆಗಳಿಗೆ ಮಳೆಯಾಗುವ ಬಗ್ಗೆ ಮಾಹಿತಿ ನೋಡಿ. 24 ಗಂಟೆಗಳ ಕಾಲ ಮಳೆ ಅವರಲ್ಲಿದೆ…

Read More
Crop insurance deposit for farmers of this district

ಈ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಜಮಾ ನಿಮಗೆ ಬಂದಿದೆಯಾ ಒಮ್ಮೆ ಸ್ಟೇಟಸ್ ಚೆಕ್ ಮಾಡಿ

ನಮಸ್ಕಾರ ಸ್ನೇಹಿತರೇ ಬೆಳ್ಳಂಬೆಳಗ್ಗೆ ಹೊಸ ಸುದ್ದಿ ಎಂದು ಹೊರ ಬಿದ್ದಿದ್ದು 2023 24ನೇ ಮುಂಗಾರಿನ ಬೆಳೆ ವಿಮೆ ಪರಿಹಾರ ಹಣ ವಿಮ ಕಂಪನಿಯು ರೈತರ ಖಾತೆಗೆ ವರ್ಗಾವಣೆ ಮಾಡಿದ ಬಗ್ಗೆ ಮಾಹಿತಿಯನ್ನು ತಿಳಿಸಿದ್ದು ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ ಮಾಹಿತಿಯನ್ನು ತಿಳಿದುಕೊಳ್ಳಿ. ಮಳೆ ಇಲ್ಲದ ಕಾರಣ ಬರಗಾಲದಲ್ಲಿ ಅನೇಕ ರೈತರು ಬೇಸತ್ತು ಹೋಗಿದ್ದರು ಇದರಿಂದ ರೈತರಿಗೆ ಹಾಗೂ ಬಂಡವಾಳ ಹಾಕಿದ ಹಣವು ವಾಪಸ್ ಬರದೇ ಇರುವ ಕಾರಣ ರೈತರಿಗೆ ಸಹಾಯ ಮಾಡಲು ವಿಮ ಕಂಪನಿಗಳು ನೆರವಾಗಿವೆ. ಯಾರಿಗೆ…

Read More