ನಮಸ್ಕಾರ ಸೇಹಿತರೇ ರಾಜ್ಯ ಸರ್ಕಾರವೂ ಸಹ ಕೇಂದ್ರ ಸರ್ಕಾರದಂತೆ (Central government) ರಾಜ್ಯದಲ್ಲಿ ವಾಸಿಸುವ ರೈತರಿಗಾಗಿ ವಿಶೇಷ ಯೋಜನೆಯನ್ನು ಬಿಡುಗಡೆ ಮಾಡುತ್ತದೆ,ರೈತರ ಸಬಲೀಕರಣಕ್ಕಾಗಿ ಪ್ರಯತ್ನಿಸುವ ಸರ್ಕಾರ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತರುತ್ತದೆ ಎನ್ನುಬಹುವುದು.
![cash-deposit-for-agricultural-land-ero-farmers-rs](https://i0.wp.com/suvarnavani.com/wp-content/uploads/2024/04/cash-deposit-for-agricultural-land-ero-farmers-rs.jpg?resize=300%2C169&ssl=1)
ಇದೀಗ ಸ್ವಂತ ಕೃಷಿ ಭೂಮಿ ಹೊಂದಿರುವ ರೈತರು ರೂ. 25,000 ಗಳನ್ನು ಪಡೆದುಕೊಳ್ಳಲು ಸಾದ್ಯವಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pm kisan samman nidhi ) ಯೊಜನೆಯಂತೆ ಈ ಯೋಜನೆ ಅಡಿಯಲ್ಲಿಯೂ ಸರ್ಕಾರ ಹಣ ನೀ ಡುತ್ತದೆ.
ಕೃಷಿ ಭೂಮಿ ಇರುವವರಿಗೆ ಸಿಗುತ್ತೆ ರೂಪಾಯಿ 25,000! ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅಡಿಯಲ್ಲಿ ಕಳೆದ ಮೂರು ವರ್ಷಗಳಿಂದಲೂ ಪ್ರತಿ ವರ್ಷ 6,000ರೂ,ಗಳನ್ನು ಫಲಾನುಭವಿ ರೈತರ ಖಾತೆಗೆ (Bank account ) ಜಮಾ ಮಾಡಲಾಗುತ್ತಿದೆ. ಪ್ರತಿ ಕಂತಿಗೆ 2,000 ರೂಗಳಂತೆ ಫಲಾನುಭವಿ ರೈತರ ಖಾತೆಗೆ ನೇರವಾಗಿ ಕೇಂದ್ರ ಸರ್ಕಾರದಿಂದ ಹಣ ಜಮಾ ಆಗುತ್ತಿದೆ.
ಜಾರ್ಖಂಡ್ ಸರ್ಕಾರ (Jharkhand government ) ಇದೀಗ ತನ್ನ ರಾಜ್ಯದಲ್ಲಿ ವಾಸಿಸುವ ರೈತರಿಗಾಗಿ ಮತ್ತೊಂದು ಹೊಸ ಯೋಜನೆ ಆರಂಭಿಸಿದ್ದು ಇದರ ಅಡಿಯಲ್ಲಿ 25,000ಗಳ ವರೆಗೆ ಸ್ವಂತ ಭೂಮಿ ಹೊಂದಿರುವ ರೈತರು ಸಹಾಯ ಧನವಾಗಿ ಪಡೆಯಬಹುದು.
ಎಷ್ಟು ಭೂಮಿ ಹೊಂದಿದ್ದರೆ ಎಷ್ಟು ಹಣ ಸಿಗುತ್ತೆ?
- ಎರಡರಿಂದ ಮೂರು ಎಕರೆ ಭೂಮಿ ಹೊಂದಿರುವ ರೈತರಿಗೆ ವರ್ಷಕ್ಕೆ 10,000 ಸಿಗುತ್ತೆ
- 4 ಎಕರೆ ಜಮೀನು ಹೊಂದಿರುವವರಿಗೆ ವರ್ಷಕ್ಕೆ 20,000 ಸಿಗುತ್ತೆ.
- ಐದು ಎಕರೆ ಭೂಮಿ ಹೊಂದಿರುವ ರೈತರಿಗೆ ವರ್ಷಕ್ಕೆ 25,000 ಜಮಾ ಮಾಡಲಾಗುತ್ತದೆ.
ವಾರ್ಷಿಕವಾಗಿ ಹೀಗೆ ಬಂಪರ್ ಕೊಡುಗೆಯನ್ನು ಜಾರ್ಖಂಡ್ ಸರ್ಕಾರ ಘೋಷಿಸಿದೆ.
ಇದರಿಂದಾಗಿ ಈ ಭಾಗದ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 6,000 ಹಾಗೂ ಹೊಸ ಯೋಜನೆಯ ಅಡಿಯಲ್ಲಿ 25,000 ಜೊತೆಗೆ 31,000 ರೂಪಾಯಿಗಳನ್ನು ಪ್ರತಿ ವರ್ಷ ಸರ್ಕಾರದಿಂದ ಪಡೆಯಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು
ಅರ್ಜಿದಾರರ ರೈತರ ಪಹಣಿ ಪತ್ರ
- ರೇಷನ್ ಕಾರ್ಡ್.
- ಆಧಾರ್ ಕಾರ್ಡ್.
- ಅಡ್ರಸ್ ಫ್ರೂಫ್.
- ಪಾಸ್ಪೋರ್ಟ್ ಸೈಜ್ ಫೋಟೋ.
- ಕಂದಾಯ ಇಲಾಖೆಯಿಂದ ಪಡೆದ ಭೂ ದಾಖಲೆ.
- ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.
ಜಾರ್ಖಂಡ್ ರಾಜ್ಯ ಸರ್ಕಾರ ಸದ್ಯ ತನ್ನ ರಾಜ್ಯದ ರೈತರಿಗೆ ಒದಗಿಸುತ್ತಿರುವ ಈ ಸೌಲಭ್ಯ ಕರ್ನಾಟಕ ರಾಜ್ಯದಲ್ಲಿಯೂ ಬರಬಹುದಾ ಎನ್ನುವುದನ್ನು ಕಾಡು ನೋಡಬೇಕು.
ಇತರೆ ವಿಷಯಗಳು :
- ಕರ್ನಾಟಕ ರಾಜ್ಯದಲ್ಲಿ 24 ಗಂಟೆ ಭರ್ಜರಿ ಮಳೆ : ಇಲ್ಲಿದೆ ಜಿಲ್ಲೆಗಳ ಪಟ್ಟಿ ತಪ್ಪದೆ ನೋಡಿ
- ಮೋದಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ ಸಿಗಲಿದೆ 20,000 ಹಣ : ತಪ್ಪದೆ ಅರ್ಜಿ ಸಲ್ಲಿಸಿ
ಯಾರಿಗೆ ಹಣ ಸಿಗುತ್ತೆ ..?
ರೈತರಿಗೆ ಹಣ ಸಿಗುತ್ತೆ.
ಎಷ್ಟು ಹಣ ಸಿಗುತ್ತೆ ..?
25,000 ರೂ ಹಣ ಸಿಗುತ್ತೆ.