ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯದಲ್ಲಿ ಜನರಿಗೆ ನೆಮ್ಮದಿಯ ಸುದ್ದಿ ಹವಮಾನ ಇಲಾಖೆ ನೀಡಿದೆ. ಕರ್ನಾಟಕದಲ್ಲಿ ಮಳೆ ಬರುವ ಮುನ್ಸೂಚನೆ ನೀಡಿದ್ದು ಮುಂದಿನ 24 ಗಂಟೆಗಳಲ್ಲಿ ಸತ್ಯದವಾಗಿ ಮಳೆ ಬರಲಿದೆ ಎಂದು ಅವಮಾನ ಇಲಾಖೆ ತಿಳಿಸಿದೆ.
![Heavy rain for 24 hours in Karnataka state](https://i0.wp.com/suvarnavani.com/wp-content/uploads/2024/04/Heavy-rain-for-24-hours-in-Karnataka-state.jpg?resize=300%2C169&ssl=1)
ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಬರಲಿದೆ, ಹಿಂದೂ ತಿಳಿಯೋಣ ಈಗಾಗಲೇ ಕೆಲವು ಜಿಲ್ಲೆಗಳಿಗೆ ಮಳೆ ಬಂದಿದ್ದು ಇನ್ನು ಕೆಲವು ಜಿಲ್ಲೆಗಳಿಗೆ ಮಳೆ ಬಾರದೆ ಇರುವ ಕಾರಣ ಪ್ರಮುಖ ಜಿಲ್ಲೆಗಳಿಗೆ ಮಳೆಯಾಗುವ ಬಗ್ಗೆ ಮಾಹಿತಿ ನೋಡಿ.
24 ಗಂಟೆಗಳ ಕಾಲ ಮಳೆ ಅವರಲ್ಲಿದೆ :
ಕರ್ನಾಟಕ ರಾಜ್ಯದಲ್ಲಿ ಮಳೆಯ ಮುನ್ಸೂಚನೆ ದೊರಕಿದ್ದು ಮಳೆಯ ಆಗಮನ ಆಗಲಿದೆ ಮಲೆನಾಡಿನ ಭಾಗಗಳಾದ .ಶಿವಮೊಗ್ಗ .ಚಿಕ್ಕಮಂಗಳೂರು .ಸೇರಿದಂತೆ ಕರ್ನಾಟಕದ ಮಳೆ ಬರಲಿದೆ. ಚಿತ್ರದುರ್ಗ .ಕೊಡಗು .ಬಾಗಲಕೋಟೆ .ರಾಯಚೂರು. ಇನ್ನಿತರ ಭಾಗಗಳಿಗೆ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.
ಇದನ್ನು ಓದಿ : ಗೃಹಲಕ್ಷ್ಮಿ ಪೆಂಡಿಂಗ್ ಹಣ ಈ ಮಹಿಳೆಯರ ಬ್ಯಾಂಕ್ ಖಾತೆಗೆ ಬಿಡುಗಡೆ : ತಪ್ಪದೆ ಈ ಲಿಂಕ್ ಬಳಸಿ ನೋಡಿ
ಶಿವಮೊಗ್ಗಕ್ಕೆ ಬಂದಿದೆ ಭರ್ಜರಿ ಮಳೆ :
ಎರಡು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಗೆ ಭರ್ಜರಿ ಮಳೆ ಬಂದಿದ್ದು. ಇದರಿಂದ ಎಲ್ಲಾ ರೈತರು ಸಹ ಖುಷಿಪಟ್ಟಿದ್ದಾರೆ ಅದಲ್ಲದೆ ಅಡಿಕೆ ಬಳೆಗಾರರಿಗೆ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿದೆ.
ನಾಳೆ ಹೆಚ್ಚಿನ ಅವಳೆ ಬರುವ ಸಾಧ್ಯತೆ :
ಕರ್ನಾಟಕ ರಾಜ್ಯದಲ್ಲಿ ನಾಳೆ ನೆಚ್ಚಿನ ಮಳೆ ಬರುವ ಸಾಧ್ಯತೆ ಇದ್ದು. ಎಲ್ಲಾ ಜನರು ಸಹ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ ಈ ಬರಗಾಲದ ಕಾಲದಲ್ಲಿ ಬಿಸಿಲಿನ ತಾಪಮಾನಕ್ಕೆ ಅನೇಕ ಬೆಳೆಗಳಿಗೆ ತೊಂದರೆಯಾಗುತ್ತಿದ್ದು ಮಳೆ ಬರುವ ಕಾರಣ ಎಲ್ಲಾ ಜನರಿಗೂ ಖುಷಿ ಸುದ್ದಿ ನೀಡಿದೆ.
ಈ ಮೇಲ್ಕಂಡ ಎಲ್ಲಾ ಮಾಹಿತಿಯನ್ನು ಪ್ರತಿಯೊಬ್ಬ ರೈತನಿಗೂ ತಲುಪಿಸಿ ಮಾಹಿತಿಯನ್ನು ಒದಗಿಸಿ ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
- ಲೋಕಸಭಾ ಎಲೆಕ್ಷನ್ ಗೆ ಮುನ್ನವೇ ಮತ್ತೊಂದು ಗ್ಯಾರಂಟಿ ಘೋಷಣೆ : ಈ ಯೋಜನೆ ಫುಲ್ ಫೇಮಸ್ ಆಗಿದೆ
- ಈ ಜಿಲ್ಲೆಯ ರೈತರಿಗೆ ಬೆಳೆ ವಿಮೆ ಜಮಾ ನಿಮಗೆ ಬಂದಿದೆಯಾ ಒಮ್ಮೆ ಸ್ಟೇಟಸ್ ಚೆಕ್ ಮಾಡಿ
ಹೆಚ್ಚಿನ ಮಳೆ ಯಾವ ಭಾಗಕ್ಕೆ ಆಗಲಿದೆ ..?
ಕರ್ನಾಟಕ ಭಾಗಕ್ಕೆ ಆಗಲಿದೆ
ಮಳೆ ಮಾಹಿತಿ ನೀಡಿದ ಇಲಾಖೆ ಯಾವುದು..?
ಭಾರತೀಯ ಹವಾಮಾನ ಇಲಾಖೆ .