Job opportunities for PUC passed candidates

PUC ಪಾಸಾದ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ : ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಪ್ರಾರಂಭ

ನಮಸ್ಕಾರ ಸ್ನೇಹಿತರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಇರುವಂತಹ 2500 ನಿರ್ವಾಹಕ ಹುದ್ದೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೇಮಕಾತಿ ನಡೆಸಲು ಅರ್ಜಿಯನ್ನು ಆಹ್ವಾನಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 19ರಿಂದ ಮೇ 18 ರವರೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿದೆ. ಹಾಗಾದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಖಾಲಿ ಇರುವ ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳಬಹುದು. ಬೆಂಗಳೂರು ಮಹಾನಗರ ಸಾರಿಗೆ…

Read More
bullet-train-will-run-on-these-routes

Bullet Train : ಸಿಹಿಸುದ್ದಿ ದೇಶದ ಜನತೆಗೆ ! ಬುಲೇಟ್ ಟ್ರೈನ್ ಈ ಮಾರ್ಗಗಳಲ್ಲಿ ಓಡಾಡಲಿದೆ

ಭಾರತದ ವಿಕಸಿತ ಪರಿಕಲ್ಪನೆ ಅಡಿಯಲ್ಲಿ ಸರ್ಕಾರವು ಈಗಾಗಲೇ ಅನೇಕ ಜನಪರ ಕಾರ್ಯಕ್ರಮ ಪರಿಚಯಿಸುತ್ತಿದೆ. ಈ ನಡುವೆ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ರೈಲ್ವೆ ವ್ಯವಸ್ಥೆ ಬದಲಾಯಿಸುವ ಜೊತೆಗೆ ನೂತನ ರೈಲ್ವೆ ವ್ಯವಸ್ಥೆ ಭಾರತದಲ್ಲೂ ಜಾರಿಗೆ ತರಲು ಮುಂದಾಗುತ್ತಿದೆ. ಈ ನಿಟ್ಟಿನಲ್ಲಿ ಬುಲೇಟ್ ಟ್ರೈನ್ (Bullet train) ಶೀಘ್ರದಲ್ಲೇ ಭಾರತದಾದ್ಯಂತ ಇರಲಿದ್ದು ಇದರ ಕಾಮಗಾರಿ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಬಿಜೆಪಿ ಸರ್ಕಾರವು ತನ್ನ ಹೊಸ ಪ್ರಣಾಳಿಕೆ ಹೊರಡಿಸುವಾಗ ಈ ಸೌಲಭ್ಯ ಘೋಷಣೆ ಮಾಡಿದೆ. ಹೊಸದಾಗಿ…

Read More
Great good news for all those who are working on contract basis

ಸರ್ಕಾರದ ಹೊಸ ನಿರ್ಧಾರ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕಿದ್ದ ಎಲ್ಲರಿಗೂ ಭರ್ಜರಿ ಗುಡ್ ನ್ಯೂಸ್!

2024 Lok sabha election : ಈ ಬಾರಿಯ ಲೋಕಸಭಾ ಚುನಾವಣೆ ಸಾಕಷ್ಟು ರೋಚಕತೆಯಿಂದ ಕೂಡಿದೆ ಎಂದು ಹೇಳಬಹುವುದು .ಯಾಕಂದ್ರೆ ಎರಡು ಕಡೆಗಳಲ್ಲಿ ಜಿದ್ದಾಜಿದ್ದಿನ ಚುನಾವಣಾ ಪ್ರಚಾರ ನಡೆಯುತ್ತಿದೆ. ಇಬ್ರು ಕೂಡ ತಮ್ಮ ಪ್ರಣಾಳಿಕೆಯಲ್ಲಿ ಬೇರೆ ಬೇರೆ ರೀತಿಯ ಯೋಜನೆಗಳನ್ನು ಹಾಗೂ ಗ್ಯಾರಂಟಿಗಳನ್ನು ನೀಡುತ್ತೇವೆ.ಎನ್ನುವುದಾಗಿ ಹೇಳುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಕಳೆದ ಸಾಕಷ್ಟು ವರ್ಷಗಳಿಂದ ಪ್ರಧಾನ ಮಂತ್ರಿ ಆಗಬೇಕು ಎನ್ನುವಂತಹ ಉಮೇದುಗಾರಿಕೆಯಲ್ಲಿ ಇರುವಂತಹ ರಾಹುಲ್ ಗಾಂಧಿ ಅವರ ಈ ಬಾರಿಯ ಚುನಾವಣೆ ಪ್ರಚಾರದ ಬಗ್ಗೆ ಪ್ರತಿಯೊಂದು ಕಡೆಗಳಲ್ಲಿ ಚರ್ಚೆಗಳು…

Read More
Allotment of free houses to the homeless by the government

ಸರ್ಕಾರದಿಂದ ಮನೆ ಇಲ್ಲದವರಿಗೆ ಉಚಿತ ಮನೆಗಳ ಹಂಚಿಕೆ. ಅರ್ಜಿ ಬೇಗ ಸಲ್ಲಿಸಿ.

Apply pm awas yojana online : ಕರ್ನಾಟಕದ ಸಮಸ್ತ ಜನರಿಗೆ ನಮಸ್ಕಾರ, ಇವತ್ತಿನ ನಮ್ಮ ಲೇಖನಕ್ಕೆ ಸ್ವಾಗತ. ಇವತ್ತಿನ ನಮ್ಮ ಮಾಧ್ಯಮದ ಲೇಖನದಲ್ಲಿ ಪಿ.ಎಮ್.ಆವಾಸ್ ಯೋಜನೆಗೆ ಅರ್ಜಿ ಹಾಕಿ ಉಚಿತವಾಗಿ ಮತ್ತು ಶಾಶ್ವತ ಮನೆಯನ್ನು ಹೇಗೆ ಪಡೆಯಬೇಕೆಂದು ಹಾಗೂ ಪಿ. ಎಮ್. ಆವಾಸ್ ಯೋಜನೆಗೆ ( Pm awas yojana apply online) ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ. ಆದ್ದರಿಂದ ಮನೆಯಿಲ್ಲದವರು ಈ ಮಾಹಿತಿಯನ್ನು ಪೂರ್ಣವಾಗಿ ಓದಿ ಯೋಜನೆಗೆ ಅರ್ಜಿ ಸಲ್ಲಿಸಿ ಶಾಶ್ವತ ಮನೆಯನ್ನು ಪಡೆಯಬಹುದು….

Read More
check-new-update-farmers-loan-waiver

Former crop loan waiver : ಹೊಸ ಅಪ್ಡೇಟ್ ರೈತರ ಸಾಲಮನ್ನಾ. ಚೆಕ್ ಮಾಡಿ ನಿಮ್ಮ ಸಾಲಮನ್ನಾ ಆಗುತ್ತಾ?

Former crop loan waiver : ಸಮಸ್ತ ಕರ್ನಾಟಕದ ಜನರಿಗೆ ನಮ್ಮ ಮಾಧ್ಯಮದ ಕಡೆಯಿಂದ ನಮಸ್ಕಾರಗಳು. ಇವತ್ತೀನ ನಮ್ಮ ಮಾಧ್ಯಮದ ಲೇಖನದಲ್ಲಿ ರೈತರ ಸಾಲಮನ್ನಾದ ಬಗ್ಗೆ ಬಂದಿರುವ ಹೊಸ ಅಪ್ಡೇಟ್ ಕುರಿತು ಮಾಹಿತಿ ಮತ್ತು ರೈತರ ಸಾಲಮನ್ನಾದ ಸ್ಥಿತಿಯನ್ನು ಹೇಗೆ ಚೆಕ್ ಮಾಡುವುದು ಎಂಬ ಮಾಹಿತಿಯನ್ನು ಸಂಪೂರ್ಣವಾಗಿ ನೀಡಲಾಗಿದೆ. ಆದ್ದರಿಂದ ಎಲ್ಲಾ ಮಾಹಿತಿಯನ್ನು ಕೊನೆಯವರೆಗೂ ಓದಿ. ನಿಮ್ಮ ಸಾಲದ ಸ್ಥಿತಿಯನ್ನು ತಿಳಿದುಕೊಳ್ಳಿ. ನಮ್ಮ ದೇಶಕ್ಕೆ ಕೃಷಿ ಆಸರೆಯಾದರೆ, ರೈತರು ನಮ್ಮ ದೇಶದ ಬೆನ್ನೆಲುಬು. ಆದ್ದರಿಂದ ಇತ್ತೀಚಿನ ದಿನಗಳಲ್ಲಿ…

Read More
Good news for old slender bike owners from RTO!!

Splendor Bike : RTO ಕಡೆಯಿಂದ ಹಳೆಯ ಸ್ಲೆಂಡರ್ ಬೈಕ್ ಹೊಂದಿರುವವರಿಗೆ ಗುಡ್ ನ್ಯೂಸ್!!

Splendor Bike : ಕೆಲವೊಮ್ಮೆ RTO ಕೆಲವು ವಾಹನಗಳಿಗೆ ಸಂಬಂಧಪಟ್ಟಂತೆ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತದೆ. ಅಂತೆಯೇ ಇದೀಗ ದೇಶಾದ್ಯಂತ ಹಿಂದಿನಿಂದಲೂ ಭಾರಿ ಹೆಸರು ಮಾಡಿರುವ, ಎಲ್ಲರ ಫೇವರೇಟ್ ಎನಿಸಿರುವ ಸ್ಪ್ಲೆಂಡರ್ ಬೈಕ್ ಕುರಿತು ಹೊಸ ನಿಯಮ ಜಾರಿಗೆ ತಂದು ಮಾಲೀಕರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ. ಇಂದು ಎಲ್ಲಿ ನೋಡಿದರೂ ಎಲೆಕ್ಟ್ರಿಕ್ (Electric vehicle) ವಾಹನಗಳದ್ದೇ ಹವಾ. ಅವುಗಳ ಹೊಸ ಪರ್ವವೇ ಶುರುವಾಗಿದೆ. ಅಂದರೆ ಜನರು ಬದಲಾವಣೆ ಬಯಸುತ್ತಾರೆ. ಹೀಗಾಗಿ ಎವರ್ ಗ್ರೀನ್ ಬೈಕ್ ಆಗಿರುವ…

Read More
8th-installment-of-grilahakshmi-yojana-money-deposit

Gruhalakshmi scheme : 8ನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ! ಈ ರೀತಿ ಪರಿಶೀಲಿಸಿಕೊಳ್ಳಿ

Gruhalakshmi scheme money news today : ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, 8ನೇ ಕಂತಿನ ಗೃಹಲಕ್ಷ್ಮೀ ಯೋಜನೆಯ (Gruhalakshmi scheme) ಹಣವು ಜಮಾ ಆಗಿರುತ್ತದೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡುತ್ತೇನೆ ಲೇಖನವನ್ನು ಕೊನೆಯವರೆಗೂ ಓದಿ. ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆಯು ಗ್ಯಾರಂಟಿಗಳಲ್ಲಿ ಒಂದಾಗಿದ್ದು ಚುನಾವಣೆಗು ಮೊದಲು ನೀಡಿದ 5 ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆಯು ಒಂದಾಗಿರುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶ ಪ್ರತಿ ಮನೆಯ ಯಜಮಾನಿಗೆ…

Read More
cash-deposit-for-agricultural-land-ero-farmers-rs

ಸ್ವಂತ ಕೃಷಿ ಭೂಮಿ ಇರೋ ರೈತರಿಗೆ ಸಿಗುತ್ತೆ 25,000 ರೂ ಜಮಾ ! ನಿಮ್ಮಗೆ ಬಂದಿದೆಯಾ ನೋಡಿ !

ನಮಸ್ಕಾರ ಸೇಹಿತರೇ ರಾಜ್ಯ ಸರ್ಕಾರವೂ ಸಹ ಕೇಂದ್ರ ಸರ್ಕಾರದಂತೆ (Central government) ರಾಜ್ಯದಲ್ಲಿ ವಾಸಿಸುವ ರೈತರಿಗಾಗಿ ವಿಶೇಷ ಯೋಜನೆಯನ್ನು ಬಿಡುಗಡೆ ಮಾಡುತ್ತದೆ,ರೈತರ ಸಬಲೀಕರಣಕ್ಕಾಗಿ ಪ್ರಯತ್ನಿಸುವ ಸರ್ಕಾರ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತರುತ್ತದೆ ಎನ್ನುಬಹುವುದು. ಇದೀಗ ಸ್ವಂತ ಕೃಷಿ ಭೂಮಿ ಹೊಂದಿರುವ ರೈತರು ರೂ. 25,000 ಗಳನ್ನು ಪಡೆದುಕೊಳ್ಳಲು ಸಾದ್ಯವಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Pm kisan samman nidhi ) ಯೊಜನೆಯಂತೆ ಈ ಯೋಜನೆ ಅಡಿಯಲ್ಲಿಯೂ ಸರ್ಕಾರ ಹಣ ನೀ ಡುತ್ತದೆ. ಕೃಷಿ…

Read More
government-has-announced-an-important-scheme-for-women

ಮಹಿಳೆಯರಿಗೆ ಸಿಗುತ್ತೆ 1,50,000 ರೂಪಾಯಿ! ಮಹತ್ವದ ಯೋಜನೆ ಘೋಷಿಸಿದ ಸರ್ಕಾರ

ನಮಸ್ಕಾರ ಸೇಹಿತರೇ ರಾಜ್ಯದಲ್ಲಿಯೂ ಕೂಡ ಸಾಕಷ್ಟು ಮಹಿಳೆಯರು ಈ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಂಡು ಸ್ವಂತ ಉದ್ಯಮ ಆಂರಭಿಸಿದ್ದಾರೆ. ಮಹಿಳೆಯರು ಇಂದು ಪುರುಷರಿಗೆ ಸಮಾನವಾಗಿ ಬೆಳೆದು ನಿಂತಿದ್ದಾರೆ ಎನ್ನಬಹುದು. ಯಾಕೆಂದರೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಮಹಿಳೆಯರ ತೊಡಗಿಸಿಕೊಳ್ಳುವಿಕೆ ಇದ್ದೆ ಇರುತ್ತೆ. IT ಕ್ಷೇತ್ರ ಆಗಿರಬಹುದು, ಬ್ಯಾಂಕಿಂಗ್ ವ್ಯಾಪಾರ,ವ್ಯವಹಾರ,ಹೆಣ್ಣುಮಕ್ಕಳು ಹೀಗೆ ಯಾವ ಕ್ಷೇತ್ರದಲ್ಲೂ ಇಲ್ಲ ಎನ್ನುವ ಹಾಗಿಲ್ಲ. ಇನ್ನೂ ವ್ಯಾಪಾರ ಸ್ವಂತ ಉದ್ಯೋಗ (Own business )ಎಂಬ ವಿಷಯಕ್ಕೆ ಬಂದರೆ ಇಂದು ಮಹಿಳೆಯರು ಸ್ವಾವಲಂಬಿಯಾಗಿ ಜೀವನ (Independence…

Read More