ಸರ್ಕಾರಿ ನೌಕರರಲ್ಲದೆ ಇನ್ನು ಮುಂದೆ ಸಾಮಾನ್ಯ ಜನರು ಕೂಡ ಪಿಂಚಣಿ ಸೌಲಭ್ಯ: ಹೊಸ ಪಿಂಚಣಿ ಯೋಜನೆ

Apart from government employees, common people are now also pension facility

ನಮಸ್ಕಾರ ಸ್ನೇಹಿತರೆ ಸರ್ಕಾರಿ ನೌಕರರು ಮಾತ್ರ ಪಿಂಚಣಿ ಸೌಲಭ್ಯವನ್ನು ಪಡೆಯುವುದಲ್ಲದೆ ಇದೀಗ ಜನಸಾಮಾನ್ಯರು ಕೂಡ ಸರ್ಕಾರವು ಜಾರಿಗೆ ತಂದಿರುವ ಈ ಒಂದು ಯೋಜನೆಯ ಮೂಲಕ ಪಿಂಚಣಿಯ ಪ್ರಯೋಜನವನ್ನು ಪಡೆಯಬಹುದಾಗಿದೆ.

Apart from government employees, common people are now also pension facility
Apart from government employees, common people are now also pension facility

ಸರ್ಕಾರದ ಉತ್ತಮ ಪಿಂಚಣಿ ಯೋಜನೆಯ ಬಗ್ಗೆ ಇವತ್ತಿನ ಲೇಖನದಲ್ಲಿ ಮಾಹಿತಿಯನ್ನು ತಿಳಿಸಲಾಗುತ್ತಿದ್ದು ಈ ಪಿಂಚಣಿ ಯೋಜನೆ ಯಾವಾಗ ಪ್ರಾರಂಭವಾಯಿತು ಇದಕ್ಕೆ ಏನೆಲ್ಲಾ ಅರ್ಹತೆಗಳನ್ನು ಹೊಂದಿರಬೇಕು ಅಗತ್ಯ ದಾಖಲೆಗಳು ಯಾವುವು ಈ ಪಿಂಚಣಿ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಈ ಪಿಂಚಣಿ ಯೋಜನೆಯ ಮೂಲಕ ಏನಿಲ್ಲ ಈ ಪಿಂಚಣಿ ಯೋಜನೆಯ ಮೂಲಕ ಏನೆಲ್ಲ ಸೌಲಭ್ಯ ದೊರೆಯಬಹುದೇ ಎಂಬುದರ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ.

ಎ ಪಿ ವೈ ಪಿಂಚಣಿ ಯೋಜನೆ :

ಎಪಿ ವೈ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದ್ದು ಇದೊಂದು ಯೋಜನೆಯ ಮೂಲಕ ಪ್ರತಿ ತಿಂಗಳು ಸಾಮಾನ್ಯ ನಾಗರಿಕರು ಕೂಡ ಸೌಲಭ್ಯವನ್ನು ಪಡೆಯಬಹುದಾಗಿದೆ. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಹೀ ಪಿಂಚಣಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದು ಅದರಂತೆ ಈ ಪಿಂಚಣಿ ಯೋಜನೆಯನ್ನು ಏಕೆ ಮಾಡಿಸಬೇಕು ಎಂದು ನೋಡುವುದಾದರೆ,

  1. ಈ ಪಿಂಚಣಿ ಸೌಲಭ್ಯವನ್ನು ಪಡೆಯಲು 18ರಿಂದ 40 ವರ್ಷದ ವಯಸ್ಸಿನವರು ಅರ್ಹರಾಗಿರುತ್ತಾರೆ.
  2. ಪ್ರತಿ ತಿಂಗಳು 5000 ಪಿಂಚಣಿ ಸೌಲಭ್ಯವನ್ನು 30 ವರ್ಷ ವಯಸ್ಸಿನ ವ್ಯಕ್ತಿಯು ತನಗೆ 60 ವರ್ಷ ತುಂಬಿದ ನಂತರ ಪಡೆದುಕೊಳ್ಳಬಹುದಾಗಿದೆ.
  3. ಎ ಎ ವೈ ಮಾಡಿಸಿದರೆ ಆತನ ಕುಟುಂಬಕ್ಕೆ ಇದೀಗ ಕೇಂದ್ರ ಸರ್ಕಾರದ ಎಪಿವೈ ಯೋಜನೆ ಕೂಡ ಸಹಕಾರಿಯಾಗಲಿದೆ. ಅದರಂತೆ ಹೇಗೆ ಸಹಕಾರಿಯಾಗಲಿದೆ ಎಂದು ಇವತ್ತಿನ ಲೇಖನದಲ್ಲಿ ನೋಡುವುದಾದರೆ,

ಉದಾಹರಣೆ :

  1. ಪ್ರತಿ ತಿಂಗಳು 577 30 ವರ್ಷಗಳ ವರೆಗೆ 30 ವರ್ಷದ ವ್ಯಕ್ತಿಯು ಹೂಡಿಕೆ ಮಾಡಬೇಕಾಗುತ್ತದೆ
  2. ಪ್ರತಿ ತಿಂಗಳು 572 ರೂಪಾಯಿ ಎಂದರೆ 57 * 12 = 6924 ಒಂದು ವರ್ಷಕ್ಕೆ ಸಿಗಲಿದೆ.
  3. 6924 ರೂಪಾಯಿಯನ್ನು ವರ್ಷಕ್ಕೆ ಲೆಕ್ಕ ಹಾಕಿದರೆ 30 ವರ್ಷದಿಂದ ನಂತರ ಈ ಒಂದು ಯೋಜನೆಯಲ್ಲಿ ಒಬ್ಬ ವ್ಯಕ್ತಿಯು 6924*30=2,07720 ರೂಪಾಯಿ ಹಣ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದಂತಾಗುತ್ತದೆ.
  4. ಹೂಡಿಕೆ ಮಾಡಿದ ವ್ಯಕ್ತಿಗೆ 60 ವರ್ಷ ತುಂಬಿದ ನಂತರ ಕನಿಷ್ಠ 10 ವರ್ಷ ಬದುಕಿದ್ದರೂ ಕೂಡ ಪ್ರತಿ ತಿಂಗಳು ಅವನ್ನು 5,000ಗಳನ್ನು ಪಡೆದರೆ ಒಂದು ವರ್ಷಕ್ಕೆ 5000*12=60,000 ರೂಪಾಯಿ ಚಿಂಚಣಿಯನ್ನು ಪಡೆದಂತಾಗುತ್ತದೆ.
  5. ಅಂದರೆ ಈ ಪಿಂಚಣಿ ಯೋಜನೆಯಲ್ಲಿ ಹತ್ತು ವರ್ಷಕ್ಕೆ ಆಟ ಆರು ಲಕ್ಷ ರೂಪಾಯಿ ಪಿಂಚಣಿಯನ್ನು ಪಡೆಯುತ್ತಾನೆ.
    ಹೀಗೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಒಂದು ಯೋಜನೆಯ ಮೂಲಕ ಪ್ರತಿ ತಿಂಗಳು ಐದು ಸಾವಿರ ರೂಪಾಯಿಯನ್ನು ಪಿಂಚಣಿ ಪಡೆಯುವುದರ ಮೂಲಕ 10 ವರ್ಷಕ್ಕೆ ಒಬ್ಬ ವ್ಯಕ್ತಿಯು 6 ಲಕ್ಷ ಪಿಂಚಣಿ ಸೌಲಭ್ಯವನ್ನು ಪಡೆದಂತಾಗುತ್ತದೆ.

ಇದನ್ನು ಓದಿ : ಗ್ಯಾಸ್ ಸಿಲಿಂಡರ್ ಇನ್ನು ಮುಂದೆ ಪಡೆಯಲು ದೇಶದಾದ್ಯಂತ ಹೊಸ ನಿಯಮ ಜಾರಿ

ಯೋಜನೆಯ ಹೊಸ ಮಾಹಿತಿಗಳು :

ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಒಂದು ಪಿಂಚಣಿ ಯೋಜನೆಗೆ ಸಂಬಂಧಿಸಿ ದಂತೆ ಹಲವಾರು ಹೊಸ ಬದಲಾವಣೆಗಳನ್ನು ಮಾಡಲಾಗಿದ್ದು ಆ ಹೊಸ ಬದಲಾವಣೆಗಳು ಏನು ಎಂಬುದನ್ನು ನೋಡುವುದಾದರೆ,

  1. ಹತ್ತು ವರ್ಷ ಪಿಂಚಣಿಯನ್ನು ಪಡೆದ ನಂತರ ಆ ವ್ಯಕ್ತಿ ಮರಣ ಹೊಂದಿದರೆ ಮರಣ ಹೊಂದಿದ ನಂತರ ಆತನ ಪತ್ನಿಗೆ ಪ್ರತಿ ತಿಂಗಳು ಯೋಜನೆಯಲ್ಲಿ 5000 ಪಿಂಚಣಿಯನ್ನು ನೀಡಲಾಗುತ್ತದೆ.
  2. ಆತನು ತನ್ನ ಪತ್ನಿ 10 ವರ್ಷಗಳ ವರೆಗೆ ಬದುಕಿರುತ್ತಾಳೆ ಎಂದು ಅಂದಾಜಿ ಮಾಡಿ ಭಾವಿಸಿದರು ಕೂಡ ಆಕೆಯು ಸಹ 6 ಲಕ್ಷ ಪಿಂಚಣಿಯನ್ನು ಈ ಯೋಜನೆಯಲ್ಲಿ ಪಡೆಯಬಹುದಾಗಿದೆ.
  3. ಒಂದು ವೇಳೆ ಹಾಕಿಯೂ ಕೂಡ ಮರಣವನ್ನು ಹೊಂದಿದರೆ ಅದಾದ ನಂತರ ಅವರ ಮಕ್ಕಳಿಗೆ 8,50,000 ಹಣವನ್ನು ನೀಡಲಾಗುತ್ತದೆ.
  4. ಕೇವಲ ಪಿಂಚಣಿ ಯೋಜನೆಯ ಅರ್ಜಿದಾರನು ಮಾತ್ರ ಈ ಯೋಜನೆಯ ಪ್ರಯೋಜನವನ್ನು ಪಡೆಯುವುದಲ್ಲದೆ ಆತನ ಪತ್ನಿ ಮಕ್ಕಳು ಕೂಡ ಈ ಯೋಜನೆಯಲ್ಲಿ ಪ್ರಯೋಜನವನ್ನು ಪಡೆಯಬಹುದಾಗಿದೆ.
    ಹೀಗೆ ಕೇಂದ್ರ ಸರ್ಕಾರದ ಈ ಒಂದು ಯೋಜನೆಯು ಸಾಕಷ್ಟು ಪ್ರಯೋಜನವನ್ನು ನೀಡುತ್ತಿದ್ದು ಈ ಒಂದು ಯೋಜನೆಯಲ್ಲಿ ಅರ್ಜಿಯನ್ನು ಸಲ್ಲಿಸಿ ಪ್ರತಿ ತಿಂಗಳು ಹೂಡಿಕೆ ಮಾಡಿದರೆ ಅರ್ಜಿದಾರರ ಪತ್ನಿ ಮಕ್ಕಳು ಕೂಡ ಪಿಂಚಣಿ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ

ಒಟ್ಟಾರೆ ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಒಂದು ಯೋಜನೆಯ ಮೂಲಕ ಕೇವಲ ಸರ್ಕಾರಿ ನೌಕರರು ಮಾತ್ರವಲ್ಲದೆ ಸಾಮಾನ್ಯ ಜನರು ಕೂಡ ಪಿಂಚಣಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಈ ಒಂದು ಯೋಜನೆಯು ಸರ್ಕಾರದ ಉತ್ತಮ ಪಿಂಚಣಿ ಯೋಜನೆಯಾಗಿದ್ದು ಈ ಒಂದು ಯೋಜನೆಯಲ್ಲಿ ಅರ್ಜಿಯನ್ನು ಪೋಸ್ಟ್ ಆಫೀಸ್ ನಲ್ಲಿ ತೆರೆಯಬಹುದಾಗಿದೆ.

ಹಾಗಾಗಿ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡುವ ಮೂಲಕ ಅವರು ಕೂಡ ಪೋಸ್ಟ್ ಆಫೀಸ್ನ ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಪ್ರತಿ ತಿಂಗಳು 5000 ಹಣವನ್ನು 60 ವರ್ಷದ ನಂತರ ಪಡೆದುಕೊಳ್ಳಬಹುದು ಎಂದು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

Leave a Reply

Your email address will not be published. Required fields are marked *